ಅವನ ಕಷ್ಟವನು ಯಾರು ಆಲಿಸಲಿಲ್ಲ
ಆದರೆ ಎಲ್ಲರ ಕಷ್ಟವನು ಅವನು ಆಲಿಸಿದ
ಅವನು ಯಾರಿಂದಲೂ ಏನನ್ನು ಬಯಸಲಿಲ್ಲ
ಆದ್ದರಿಂದ ಅವನು ದೇವರಾಗಿ ಉಳಿದುಬಿಟ್ಟ
ಆದರೆ ಎಲ್ಲರೂ ಎಲ್ಲವನ್ನು ಅವನಿಂದ ಬಯಸಿದರು
ಆದ ಕಾರಣ ನಾವು ಮಾನವರಾಗಿಯೆ ಉಳಿದುಬಿಟ್ಟೆವು.
ಬೇಡುವವನಷ್ಟೆ ಮಾನವ
ಕೊಡುವವನು ಮಾತ್ರ ಪರಶಿವ 🙏
©Raghu Shivaswamy
#ಓಂ_ನಮಃ_ಶಿವಾಯ🙏